Sunday, 6 May 2018

Sangolli Rayanna history faked by Siddarmaiah

Sangolli Rayanna Belongs to Bedara Nayaka caste, hunting community (Valmiki). but politicians  like Siddaramaih and Eswarappa faked the history and falsely claim him as Karuba.

Newspaper report.

ಬೇಡರ 'ನಾಯಕ' ಸಂಗೊಳ್ಳಿ ರಾಯಣ್ಣನನ್ನು ಸ್ವಜಾತಿಗೆ ಸೇರಿಸಿದ್ದ ಸಿದ್ದರಾಮಯ್ಯ

ರಾಜ್ಯದ ಹಾಗೂ ದೇಶದ ಇತಿಹಾಸದಲ್ಲಿ  ಸಿದ್ದರಾಮಯ್ಯನವರಷ್ಟು ಕೀಳು ಮಟ್ಟದ ಜಾತಿ ರಾಜಕೀಯ ಮಾಡಿದ ವ್ಯಕ್ತಿ ಇಲ್ಲ .

ಸಿದ್ದರಾಮ್ಮಯ್ಯ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚಿಸಲು ಮುಂದಾಗಿದ್ದರು ,..

ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ಸಾಮ್ರಾಜ್ಯವನ್ನು ಬ್ರಿಟಿಷರಿಂದ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಬಲಿ ಕೊಟ್ಟವರು . ಇವರು ಹುಟ್ಟಿದ್ದು ಬೇಡರ ನಾಯಕ ಸಮುದಾಯಕ್ಕೆ ..ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವುದೇ ಜಾತಿಯ ಹಂಗಿಲ್ಲ ..ಆದರೆ ಸಿದ್ದರಾಮಯ್ಯನವರು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇವರನ್ನು ಕುರುಬ ಜಾತಿಗೆ ಸೇರಿಸಲು ಮುಂದಾಗಿದ್ದರು, ಇದರಿಂದ ಕುರುಬರಿಗೆ  ದಿಕ್ಕು ತಪ್ಪಿಸಿದಲ್ಲದೆ 'ನಾಯಕ' ಸಮುದಾಯಕ್ಕೆ ಮೋಸ ಮಾಡಿದ್ದರು ..
ಈಗೆ ಮಾಡಿ  ಸ್ವಜಾತಿ ಮೆಚ್ಚಿಸಲು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ 'ಸಂಗೊಳ್ಳಿ ರಾಯಣ್ಣ' ಅಂತ ಹೆಸರಿಟ್ಟಿದ್ದು ಸಿದ್ದರಾಮಯ್ಯ .

ಸಂಗೊಳ್ಳಿ ರಾಯಣ್ಣ ನಾಯಕ ಜನಾಂಗದವನು :

ವೆಂಕಟ ರಂಗೋಕಟ್ಟಿ ಎನ್ನುವ ಇತಿಹಾಸ ತಜ್ಞರ ಪ್ರಕಾರ 1893 ರಲ್ಲಿ ಬ್ರಿಟಿಷ್ ಸರಕಾರ ಹೊರಡಿಸುತ್ತಿದ್ದ ಗೆಜೆಟಿಯರ್ 3 ನೇ ಭಾಗ 199 ನೇ ಪುಟ ಪರಿಶೀಲಿಸಿದರೆ ಇದರಲ್ಲಿ ರಾಯಣ್ಣ ನಾಯಕ ಜನಾಂಗಕ್ಕೆ ಸೇರಿದವನು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ .1950 ರಲ್ಲಿ ಜೇಮ್ಸ್ ಕ್ಯಾಂಪಬೆಲ್ಲ್ ಎಂಬ ಅಧಿಕಾರಿಯು ರಾಯನಾಯಕ ಎಂದು ಬರೆದು, ಸಂಗೊಳ್ಳಿ ರಾಯಣ್ಣ ಬೇಡರ ನಾಯಕ ಜನಾಂಗಕ್ಕೆ ಜನಿಸಿದವನು ಎಂದು ಉಲ್ಲೇಖಿಸಿದ್ದಾನೆ. 
ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಿ ರಾಯಣ್ಣ ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಟ್ಟಿ ವಿಷಾದ ವ್ಯಕ್ತ ಪಡಿಸುತ್ತಾರೆ. 
ರಾಜ್ಯದ ಇತಿಹಾಸದಲ್ಲಿ ನಾಯಕ ಸಮಾಜದ ಕೊಡುಗೆ ಅಪಾರ .ಚಿತ್ರದುರ್ಗದ ಕೋಟೆಯನ್ನು ಕಟ್ಟಿದ ಮದಕರಿ ನಾಯಕರಾಗಲಿ, ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿಸಿದ ಅಕ್ಕ ಬುಕ್ಕ ಎಲ್ಲರೂ ನಾಯಕ ಸಮುದಾಯಕ್ಕೆ ಸೇರಿದವರು. ಇವರು ರಾಜ್ಯದ 5%  ಜನಸಂಖ್ಯೆಯನ್ನು ಹೊಂದಿದ್ದಾರೆ ..

ಸಿದ್ದರಾಮಯ್ಯನವರ ಅಹಿಂದ ರಾಜಕೀಯಕ್ಕೆ ಕೊನೆ ಎಂದು ..ಹಿಂದುಳಿದ ಅಲ್ಪಸಂಖ್ಯಾತರ ಹೆಸರಿನಲ್ಲಿ ತಮ್ಮ ರಾಜಕೀಯ ದುರಾಸೆಗೆ ಎಲ್ಲವನ್ನು ಇತಿಹಾಸ ತಿದ್ದಿ , dictator ನಂತೆ ವರ್ತಸುತ್ತಿರುವ ಈತನಿಗೆ ರಾಜ್ಯದ ಜನತೆ ಪಾಠ ಕಲಿಸಬೇಕಿದೆ..

ಹೀಗೆ ಮುಂದುವರಿದರೆ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಬಸವಣ್ಣ, ಮಹಾತ್ಮ ಗಾಂಧಿ, ಶ್ರೀ ಶಂಕರಾಚಾರ್ಯ,  ವಿವೇಕಾನಂದರನ್ನು  ತಮ್ಮ ಸ್ವಜಾತಿಗೆ ಸೇರಿಸಿ ರಾಜಕೀಯ ಆಟವಾಡಲು ದೂರವಿಲ್ಲ ..

No comments:

Post a Comment